ರಿಲಯನ್ಸ್ ಫೌಂಡೇಶನ್ ಇವರು ಹವಾಮಾನ ಸೇವಾ ಘಟಕ, ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಇವರ ಸಹಯೋಗದೊಂದಿಗೆ ನೀಡುತ್ತಿರುವ ಹವಾಮಾನ ಆಧಾರಿತ ಕೃಷಿ ಸಲಹೆ. ಗದಗ ಜಿಲ್ಲೆಗೆ ನೀಡಿದ ಹವಾಮಾನ ಮುನ್ಸೂಚನೆಯ ಪ್ರಕಾರ ಮುಂದಿನ ಐದು ದಿನಗಳ ಕಾಲ ಮೋಡ ಕವಿದ ವಾತಾವರಣ ಇದ್ದು ಹಗುರ ಪ್ರಮಾಣದ ಮಳೆಯಾಗುವ ಸಾದ್ಯತೆ ಇದೆ. ಮಳೆಗಾಲದಲ್ಲಿ ಬೆಳೆದು ನಿಂತ ಎಳೆ ಹುಲ್ಲನ್ನು ಮುಂಜಾನೆ ಮಂಜು ಬಿದ್ದಿರುವ ಸಂದರ್ಭದಲ್ಲಿ ಕುರಿ ಮೇಕೆಗಳಿಗೆ ಮೇಯಿಸಬಾರದು. ಇದರಿಂದ ಕರುಳುಬೇನೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ದೂರವಾಣಿ ಸಂಖ್ಯೆ 1800 419 8800. ಧನ್ಯವಾದಗಳು.
Comment | Author | Date |
---|---|---|
Be the first to post a comment... |
Copyright © 2025 Reliance Foundation. All Rights Reserved.