ಮುಂಗಾರು ಬಿತ್ತನೆಗೆ ಭೂಮಿ ತಯಾರು ಮಾಡುವ ವಿಧಾನ

ರೈತಮಿತ್ರರೆ,ಕೃಷಿ ವಿಶ್ವ ವಿದ್ಯಾಲಯ ರಾಯಚೂರು ಇವರು ನೀಡುತ್ತಿರುವ ಹವಾಮಾನ  ಆಧಾರಿತ ಕೃಷಿ ಸಲಹೆ.ಜಿಲ್ಯಾದ್ಯಂತ ಅಲ್ಪ ಪ್ರಮಾಣದ ಮಳೆಯಾಗಿರುವುದರಿಂದ ಮತ್ತು ಇನ್ನೂ ಅವಕಾಶವಿರುವ ಮುನ್ಸೂಚನೆ ಇರುವುದರಿಂದ ರೈತ ಭಾಂದವರು ಮುಂಗಾರು ಬಿತ್ತನೆಗೆ ಭೂಮಿ ಸಿದ್ದತೆ ಮಾಡಿಕೊಳ್ಳಬೇಕು.ಹೆಕ್ಟರ್ ಗೆ 5 ಟನ್ ಪ್ರಮಾಣದಲ್ಲಿ ಸಸ್ಯಾ ವಶೇಷ ಗಳನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಬೌಧಿಕ ಗುಣ ಧರ್ಮ ಸುಧಾರಿಸಿ ನೀರು ಇಂಗುವಿಕೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಇಳುವರಿಯನ್ನು ಪಡೆಯಬಹುದು.

Content Files
Content Comments
Likes Dislikes
Comment Author Date
Be the first to post a comment...
Content Tags