ತೊಗರಿಯಲ್ಲಿ ಸುಧಾರಿತ ತಳಿ ಆಯ್ಕೆ

ರೈತಮಿತ್ರರೇ ದಾವಣಗೆರೆ ಜಿಲ್ಲೆಗೆ ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಮತ್ತು ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ  ಹಾಗೂ ಗ್ರಾಮೀಣ ಕೃಷಿ ಹವಾಮಾನ ಸೇವಾ ಘಟಕ ದಾವಣಗೆರೆ ಇವರು ನೀಡುತ್ತಿರುವ ಹವಾಮಾನ ಆಧಾರಿತ ಕೃಷಿ ಸಲಹೆ. ಏಕಬೆಳೆ ಪದ್ದತಿಯಲ್ಲಿ ಈ ಕೆಳಗಿನ ದೀರ್ಘಾವಧಿ ತಳಿಗಳನ್ನು ಬಿತ್ತನೆ ಮಾಡಲು ಸೂಚಿಸಲಾಗಿದೆ. ತೊಗರಿಯಲ್ಲಿ TTB-7 ,BRG-124 ಮತ್ತು 5  ಹರಳು ಬೆಳೆಯಲ್ಲಿ DCS -9 ಅಥವಾ ಜ್ಯೋತಿ DCH-117 ಮತ್ತು 32 ,ಮುಸುಕಿನ ಜೋಳ ಬೆಳೆಯಲ್ಲಿ ಗಂಗಾ-11 ,ಡೆಕ್ಕನ್ 103 ,ವಿಜಯ ಕಂಪೋಸಿಟ್-NAC 6004 ,6002 ಹಾಗೂ ನಿತ್ಯಶ್ರೀ ಸಂಕರ್ಣ ತಳಿಗಳಲ್ಲಿ ಬಿತ್ತನೆ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ ಸಂಖ್ಯೆ 1800 419 8800 ಧನ್ಯವಾದಗಳು. 

Content Files
Content Comments
Likes Dislikes
Comment Author Date
Be the first to post a comment...
Content Tags